![[]](/img/trans.gif) |
ಮುಖಪುಟ » ಚಲನಚಿತ್ರ » ಗಾನ ಕೋಗಿಲೆ
![[]](/img/trans.gif)
![[]](/img/trans.gif)
ಬೊಂಬಾಟ್ ಚಿತ್ರ ಧ್ವನಿ ಸುರಳಿ ವಿಮರ್ಶೆ
ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಲಕ್ಕಿ ಸ್ಟಾರ್ ರಮ್ಯಾ ಅಭಿನಯದ ಬೊಂಬಾಟ್ ಚಿತ್ರದ ಧ್ವನಿಸುರಳಿ ಜುಲೈ 2 ರಂದು ಬಿಡುಗಡೆ ಮಾಡಲಾಯಿತು.ಅಂದು ರೇಡಿಯೊ ಮಿರ್ಚಿ ಎಫ್ ಎಂ ವಾಹಿನಿಯಲ್ಲಿ ಹುಟ್ಟು ಹಬ್ಬದ ಪ್ರಯುಕ್ತ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ ಗಣೇಶ್ ಧ್ವನಿಸುರಳಿಯನ್ನು ಅನಾವರಣಗೊಳಿಸಿದರು.ರಾಕ್ ...
ಭಗವಂತನೊಂದಿಗೆ ಹಂಸಲೇಖರ ಪದಸರಸ ಒಂದೆರಡಲ್ಲ, ಮೂರೂವರೆ ದಶಕಗಳ ಹಿಂದೆಯೇ ಕನ್ನಡ ಚಿತ್ರರಂಗಕ್ಕೆ ಬಂದವರು ಹಂಸಲೇಖ. ಆ ದಿನಗಳಲ್ಲಿ ಸಕ್ಸಸ್ಗಾಗಿ ಅವರು ವಿಪರೀತ ಕಷ್ಟಪಟ್ಟರು. ಆರಂಭಿಕ ದಿನಗಳಲ್ಲಿ ಗೆಲುವೆಂಬುದು ಹಂಸಲೇಖ ಅವರನ್ನು ಹತ್ತಿರಕ್ಕೂ ಬಿಟ್ಟುಕೊಳ್ಳಲಿಲ್ಲ. ...
ಶ್ರಾವಣದ ಸಂಭ್ರಮಕ್ಕೆ ಭಕ್ತಿಗೀತೆಗಳ ಧ್ವನಿಸುರುಳಿಗಳು ಶ್ರಾವಣ ಬಂದರೆ ಹಬ್ಬದ ಸಾಲು ಆರಂಭ. ಅದರಲೂ ಸುಮಂಗಲಿಯರಿಗೆ ಸೌಭಾಗ್ಯಪ್ರದವಾಗಿರುವ `ವರಮಹಾಲಕ್ಷ್ಮೀ ವ್ರತ` ಬರುವುದು ಇದೇ ಮಾಸದಲ್ಲಿ. ಶ್ರಾವಣದ ಸಂಭ್ರಮಕ್ಕಾಗಿ ಜಂಕಾರ್ ಧ್ವನಿಸುರುಳಿ ಸಂಸ್ಥೆಯವರು ಗೊರವನಹಳ್ಳಿ ಮಹಾಲಕ್ಷ್ಮೀಯನ್ನು ಕುರಿತ ...
ಮಾದೇಶ ಚಿತ್ರದ ಕಾಯ್ಕಿಣಿ ಸಾಹಿತ್ಯಕ್ಕೆ ಶ್ರೇಯಾ ಗಾನ ಚಿತ್ರ : ಮಾದೇಶ ಸಂಗೀತ : ಮನೋ ಮೂರ್ತಿ ಸಾಹಿತ್ಯ : ಜಯಂತ್ ಕಾಯ್ಕಿಣಿ ಗಾಯಕಿ : ಶ್ರೇಯಾ ಘೋಷಾಲ್ ಕನ್ನಡದ ಇತ್ತೀಚಿನ ಚಿತ್ರಗಳಲ್ಲಿ ಯುಗಳ ಗೀತೆಗಳನ್ನು ಸುಶ್ರಾವ್ಯವಾಗಿ ...
ಪ್ರತಿಭಾವಂತ ಯುವ ಗಾಯಕ ಇಶ್ಮೀತ್ ಇನ್ನಿಲ್ಲ. ಲೂಧಿಯಾನಾ, ಜು. 30 : ಪ್ರತಿಭಾವಂತ ಯುವ ಗಾಯಕ ಹಾಗೂ ವಾಯ್ಸ್ ಆಫ್ ಇಂಡಿಯಾದ (ಭಾರತದ ಧ್ವನಿ)ಇಶ್ಮೀತ್ ಸಿಂಗ್(19)ಮಾಲ್ಡೀವ್ಸ್ ರಾಜಧಾನಿ ಮಾಲೆಯಲ್ಲಿ ನಿಗೂಢ ರೀತಿಯಲ್ಲಿ ಮೃತಪಟ್ಟಿದ್ದಾರೆ. ಮಧ್ಯಮ ಕುಟುಂಬದಿಂದ ...
ಈ ಟಿವಿ ಸ್ಪರ್ಧಿಗಳಿಗೆ ಜಯಂತ್ ಕಾಯ್ಕಿಣಿ ಕಿವಿಮಾತು ಬೆಂಗಳೂರು, ಜು.25: ಕರ್ನಾಟದಲ್ಲಿ ಸಂಗೀತ ಪ್ರತಿಭೆಗಳನ್ನು ಹುಡುಕಲು ಏರ್ಟೆಲ್ ಸಹಯೋಗದೊಂದಿಗೆ ಈಟಿವಿ ಕನ್ನಡ ವಾಹಿನಿ ಸಮರ್ಪಿಸುತ್ತಿರುವ ವಿಶಿಷ್ಟ ಕಾರ್ಯಕ್ರಮ ಪ್ರಶಸ್ತಿ ಪ್ರದಾನ ಸಮಾರಂಭ ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಗುರುವಾರ ...
ಸೈಕೋ ಚಿತ್ರದ ಗುಂಗುಡುವ ಹಾಡುಗಳ ಮಾಯಗಾರ ನಿನ್ನ ಪೂಜೆಗೆ ಬಂದೆ ಮಹದೇಶ್ವರ..ನಮ್ಮ ಕರುಣದಿ ಕಾಯೋ ಏ ಶಂಕರಾ... ಈ ಹಾಡನ್ನು ಗುನುಗದ ಯುವಜನತೆ ಈಗ ಬೆಂಗಳೂರಿನಲ್ಲಿ ಸಿಗುವುದೇ ಕಷ್ಟ. ಈ ಹಾಡು ಯಾವ ಕ್ಯಾಟಗರಿಗೆ ಸೇರುತ್ತೇ ...
ನಿರ್ಮಾಪಕರಿಂದ ಎಸ್ಪಿಬಿ ಮತ್ತು ಪಿಬಿಎಸ್ ಗೆ ಸನ್ಮಾನ ಬೆಂಗಳೂರು, ಮೇ 20: 'ಗಂಗಾ ಕಾವೇರಿ' ಚಿತ್ರದ ನಿರ್ಮಾಪಕ ಆರ್.ವಿ.ವೆಂಕಟೇಶ್ ಗಾಯಕರನ್ನು ಸನ್ಮಾನಿಸಲು ಅದ್ಧೂರಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಸುಪ್ರಸಿದ್ಧ ಗಾಯಕರಾದ ಡಾ.ಬಾಲಮುರಳಿ ಕೃಷ್ಣ, ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್.ಜಾನಕಿ, ಚಿತ್ರಾ, ಕಸ್ತೂರಿ ...
ಎಲ್ಲಿಗೇ ಪಯಣ ಯಾವುದೋ ದಾರಿ: ಸಾಹಿತ್ಯ ನಮನ ಕನ್ನಡ ಚಿತ್ರಗೀತೆಗಳ ಗಾರುಡಿಗ ಆರ್.ಎನ್.ಜಯಗೋಪಾಲ್ ಸೋಮವಾರ (ಮೇ19) ವಿಧಿವಶರಾಗಿದ್ದಾರೆ. ಅವರು ರಚಿಸಿದ ಎಷ್ಟೋ ಗೀತೆಗಳು ಚಿತ್ರರಸಿಕರ ತನುಮನಗಳನ್ನು ಸೂರೆಗೊಳಿಸಿವೆ. ಅಂಥಹದ್ದೇ ಒಂದು ಗೀತೆ 1972ರಲ್ಲಿ ತೆರೆ ಕಂಡ 'ಸಿಪಾಯಿ ...
ಹಾಡು ಹಳೆಯದಾದರೇನು ಭಾವ ನವ ನವೀನ! ಕನ್ನಡ ಚಿತ್ರರಂಗದ ಬೇರುಗಳು ಬಲಿಷ್ಠವಾಗಿವೆ. ಹಾಗಾಗಿಯೇ ಹೊಸ ಕನಸುಗಳನ್ನು ಕಟ್ಟಿಕೊಂಡು ಕನ್ನಡ ಚಿತ್ರರಂಗಕ್ಕೆ ಬರುವ ನಿರ್ಮಾಪಕ, ನಿರ್ದೇಶಕರಿಗೆ ಹೊಸ ಹೊಸ ಪ್ರಯೋಗಗಳನ್ನು ಮಾಡಲು ಕನ್ನಡ ಚಿತ್ರೋದ್ಯಮ ವೇದಿಕೆ ಒದಗಿಸುತ್ತದೆ. ...
ಜೀ ಕನ್ನಡ 'ಸರಿಗಮಪ' ಫೈನಲ್ಸ್ ಗೆ ವರ್ಣರಂಜಿತ ತೆರೆ ಬೆಂಗಳೂರು, ಏ.10: ಜೀ ಕನ್ನಡವಾಹಿನಿಯ ಸರಿಗಮಪ ಲಿಟ್ಲ್ ಚಾಂಪ್ಸ್ನ ಫೈನಲ್ನಲ್ಲಿ ಅತ್ಯುತ್ತಮ ಗಾಯಕನಾಗಿ ಅಜಯ್ ಹಾಗೂ ಅತ್ಯುತ್ತಮ ಗಾಯಕಿಯಾಗಿ ಓಹಿಲೇಶ್ವರಿ ಆಯ್ಕೆಯಾದರು. ಫೈನಲ್ನಲ್ಲಿ ಗೆದ್ದ ಗಾಯಕ ಹಾಗೂ ಗಾಯಕಿಗೆ ...
|
 |
| ಇಂಥದ್ದು ಬೇರೆಲ್ಲೂ ಸಿಗದು |
 |
|
|
|
|
![[]](/img/trans.gif) |
|
![[]](/img/trans.gif) |