'ಆಪರೇಷನ್ ಕಮಲ'ದ ಹೆಸರಿನಲ್ಲಿ ಅನ್ಯ ಪಕ್ಷಗಳ ಮುಖಂಡರನ್ನು ಬೆನ್ನುಬಿದ್ದು ಇನ್ನಿಲ್ಲದಂತೆ ಕಾಡಿದ ಯಡಿಯೂರಪ್ಪ ಅವರಿಗೆ ದಟ್ಸ್ ಕನ್ನಡದ ಮಾನ್ಯ ಓದುಗರೊಬ್ಬರು ಮೌಲ್ಯಯುತ ಸಲಹೆಯನ್ನು ನೀಡಿದ್ದಾರೆ. ಇಂಥ ಉಪಯುಕ್ತ ಸಲಹೆಗಳನ್ನು ಪಾಲಿಸಿದಲ್ಲಿ ಸರ್ಕಾರ ಸುಭದ್ರವಾಗುತ್ತೆ, ಭಾಜಪ ಚಿರಾಯುವಾಗತ್ತೆ. ಸಿದ್ಧರಾಮಯ್ಯ ಇಲ್ಲವೇ ರೇವಣ್ಣ ಅವರನ್ನು ಉಪಮುಖ್ಯಮಂತ್ರಿ ಮಾಡಿದರೆ ಕರ್ನಾಟಕದಲ್ಲಿ ಯಾವ ರಾಜಕಾರಣಿ ಸರ್ಕಾರ ಕೆಡವಲು ಮುಂದೆ ಬಂದಾರು ಹೇಳಿ? ಇನ್ನು ಕೆಲವೇ ಗಂಟೆಗಳಲ್ಲಿ ಶಿಕಾಗೋದಲ್ಲಿ ಇಳಿಯಲಿರುವ ಯಡಿಯೂರಪ್ಪ ಅವರು ವಿಶ್ರಾಂತಿ ನಂತರ ಸಿಯರ್ ಟವರ್ಸ್ ಮೇಲೆ ಕುಳಿತು ಸಾವಧಾನದಿಂದ ಓದುವುದಕ್ಕೆ ಯೋಗ್ಯವಾಗ ಸಾಮಗ್ರಿ. ನೀವೂ ಓದಿ. ...